ಹಣಕಾಸು ವ್ಯವಸ್ಥೆಯನ್ನು ಹಾಳು ಮಾಡಿದವರು ಇವತ್ತು ಹಣಕಾಸಿನ ಬಗ್ಗೆ ಮಾತನಾಡುತ್ತಾರೆ.
ರಾಜ್ಯಕ್ಕೆ ಹಣಕಾಸಿನ ಮೂಲ ಹಾಳು ಮಾಡಿದ್ದೆ ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದ್ರು. ಸದ್ಯ ಘೋಷಣೆ ಮಾಡಿರುವ ಪರಿಹಾರಕ್ಕೆ ಆದಾಯ ಆರಂಭವಾಗಿದೆ.ಶೀಘ್ರದಲ್ಲಿ ಎಲ್ಲರಿಗು ಪರಿಹಾರ ಸಿಗಲಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.
Those who ruined the financial system speak of finance today.H Viswanath was outraged . Former minister H Vishwanath has said that the revenues have been started.